ತಾವು ಶ್ರೀರಾಮನ ವಂಶಜರೆಂದು ನಂಬಿರುವ ಧೈಲಾಂಡ್ ನ ರಾಜ ತಮ್ಮ ದೇಶದಲ್ಲಿ ನಿರ್ಮಿಸಿದ್ದಾರೆ ಸುಂದರ ‘ಅಯೋಧ್ಯಾ ನಗರಿ’ಯನ್ನು!!

ಭಾರತದಲ್ಲಿ ಹೇಗೆ ಅಯೋಧ್ಯೆ ಇದೆ, ಅದೇ ರೀತಿಯ ಅಯೋಧ್ಯೆ ಥೈಲ್ಯಾಂಡಿನಲ್ಲಿಯೂ ಇದೆ. ಅಲ್ಲಿ ಒಬ್ಬ ರಾಜ ವಂಶಸ್ಥನಿದ್ದಾನೆ. ಇವರ ಪ್ರತಿಯೊಬ್ಬ ವಂಶಸ್ಥರಿಗೆ ಪ್ರಭು ಶ್ರೀರಾಮನ ವಂಶಸ್ಥರೆಂದೇ ಗುರುತಿಸಲಾಗುತ್ತದೆ. ಇಷ್ಟಲ್ಲದೆ ವಂಶಸ್ಥರು ತಮ್ಮ ಹೆಸರಿನ ಮುಂದೆ ರಾಮ ಈ ಶಬ್ದವನ್ನು ಜೋಡಿಸಿಕೊಳ್ಳುತ್ತಾರೆ.

ಕಳೆದ ಹತ್ತು ತಲೆಮಾರಿನಿಂದ ಈ ಚಕ್ರಿ ರಾಜವಂಶ ರಾಜರು ತಮ್ಮ ಹೆಸರಿಗೆ ರಾಮ ಈ ಹೆಸರನ್ನು ಅಳವಡಿಸಿಕೊಳ್ಳುತ್ತಾರೆ. ಸದ್ಯದ ಥಾಯ್ಲೆಂಡಿನ ರಾಜನ ಹೆಸರು ರಾಮ ದಶಮ್ ಇದೆ. ಆದರೆ 10 ತಲೆಮಾರುಗಳ ಹಿಂದೆ ಇವರು ತಮ್ಮ ಹೆಸರಿನ ಮುಂದೆ ರಾಮ ಈ ಶಬ್ದದ ಉಪಯೋಗವನ್ನು ಮಾಡುತ್ತಿರಲಿಲ್ಲ. ನಂತರ ಇವರು ತಮ್ಮ ಹೆಸರಿಗೆ ರಾಮ ಈ ಶಬ್ದವನ್ನು ಜೋಡಿಸಲು ಕಾರಣವೇನು? ಇಲ್ಲಿದೆ ನೋಡಿ.

ಈ ರಾಜ ವಂಶಸ್ಥರು ರಾಮ ಈ ಶಬ್ದದ ಮುಂದೆ ಐದನೇ, ಹತ್ತನೇ ಹೀಗೆ ಸಂಖ್ಯಾಕ್ಷರಗಳನ್ನು ಜೋಡಿಸುವ ಹಿಂದೆ ಯುರೋಪದ ಪ್ರಭಾವವಿದೆ. ಈ ರಾಜವಂಶದ ಆರನೇ ರಾಜ ವಾಜಿರಾವುಧ ಈತ ಯುರೋಪದಲ್ಲಿ ಶಿಕ್ಷಣ ಪಡೆಯುವಾಗ ಅಲ್ಲಿಯ ರಾಜಮನೆತನಗಳ 5 ನೆಯ ಜಾರ್ಜ್ 2 ನೆಯ ಲೂಯಿಸ್ ಈ ಹೆಸರುಗಳನ್ನು ನೋಡಿದಾಗ ಅದರ ಅನುಕರಣೆಯನ್ನು ಮಾಡುವ ಮೋಹ ಇವರಿಗೂ ಆವರಿಸಿತು.

ವಜಿರಾವುಧ ಇವರು ತನ್ನ ಹೆಸರಿಗೆ ರಾಮ ಸಿಕ್ಸ್ಥ ಎಂದು ನಾಮಕರಣ ಮಾಡಿಕೊಂಡರು. ಏಕೆಂದರೆ ಈ ರಾಜಮನೆತನದ ಆರನೆಯ ವಂಶಸ್ಥರಾಗಿದ್ದರು. ಇದರ ನಂತರ ಇವರ ರಾಜಮನೆತನದಲ್ಲಿ ಸಂಖ್ಯಾಕ್ಷರ ದಿಂದ ಸಂಬೋಧನೆ ಮಾಡುವ ರೂಢಿಯೇ ಬಿದ್ದುಬಿಟ್ಟಿತು.

ಥಾಯಿ ಪರಂಪರೆಯಲ್ಲಿ ಸಾಮಾನ್ಯ ಜನರು ತಮ್ಮ ರಾಜನಿಗೆ ಹೆಸರಿನಿಂದ ಕರೆಯಲು ಅನುಮತಿ ಇಲ್ಲ. ಕಾರಣ ಇಲ್ಲಿ ರಾಜನಿಗೆ ತುಂಬಾ ಗೌರವ ನೀಡಲಾಗುತ್ತದೆ. ಚಕ್ರಿ ವಂಶದ ಮೊದಲ ರಾಜ ಪುತ್ಥಯೋತ್ಫಾ ಚಾಲುಲೋಕ್ ಈತ ಸ್ವಂತಕ್ಕೆ ಫಾನ್ ದಿನ್ ತೊನ್ ಅಂದರೆ ಆದಿ ಶಾಸಕ ಎಂಬ ಬಿರುದು ನೀಡಿ ಕೊಂಡಿದ್ದನು..

ಮುಂದೆ ಈ ಪದ್ಧತಿ ನಿಂತ ನಂತರ ಬುದ್ಧ ಪ್ರತೀಕನ ಹೆಸರಿನ ಮೇಲೆ ಬಿರುದು ನೀಡಲಾಯಿತು.

ಇಂದು ಅಧಿಕಾರದಲ್ಲಿರುವ ರಾಜನಿಗೆ ರಾಮ× ಎಂದು ಗುರುತಿಸಲಾಗುತ್ತದೆ. ಇವರು ಇದರ ಜೊತೆಗೆ ಥಾಯ್ಲೆಂಡಿನಲ್ಲಿ ಫುಟ್ಬಾಲ್ ಪ್ರಿನ್ಸ್ ಒಂದು ಗುರುತಿಸಿಕೊಳ್ಳುತ್ತಾರೆ. 2019 ರಲ್ಲಿ ಈ ರಾಜನ ಭವ್ಯವಾದ ರಾಜ್ಯ ಅಭಿಷೇಕವನ್ನು ಮಾಡಲಾಯಿತು. 2020ರಲ್ಲಿ ಇವರ ಹತ್ತಿರ 43 ಬಿಲಿಯನ್ ಹಣ ಇತ್ತು. ಹೀಗಾಗಿ ಇವರು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು.

ಥಾಯ್ಲೆಂಡಿನಲ್ಲಿ ಆಯುತ್ಥಯಾ ಹೆಸರಿನ ಒಂದು ಪ್ರಸಿದ್ಧ ನಗರವಿದೆ. ಇಲ್ಲಿಯ ರಾಜರಿಗೆ ರಾಮ ತಿಥಿ ಬೋಧ ಈ ಬಿರುದನ್ನು ನೀಡಲಾಗುತ್ತದೆ. ರಾಮಾಯಣದಲ್ಲಿ ಯೋಗ್ಯವಾಗಿದೆ ಇಲ್ಲಿ ಅನೇಕ ಥಾಯಿ ಜನರು ಶ್ರದ್ಧೆಯಿಂದ ಬರುತ್ತಾರೆ.

300 ರಾಮಾಯಣ ಹೆಸರಿನ ಗ್ರಂಥವನ್ನು ಬರೆದ ರಾಮಾನುಜನ್ ಇವರ ತುಲನೆಯನ್ನು ವಾಲ್ಮೀಕಿ ರಾಮಾಯಣಕ್ಕೇ ಮಾಡಲಾಗುತ್ತದೆ. 18ನೇ ಶತಮಾನದಲ್ಲಿ ರಾಜ ರಾಮ್ ಈ ಗ್ರಂಥವನ್ನು ಪುನರಲಿಖಿತ ಮಾಡಲಾಯಿತು. ಈ ಗ್ರಂಥದಲ್ಲಿಯ ಪ್ರಮುಖ ಖಳನಟ ತೊತ್ಸಕಾನ್ ವ್ಯಕ್ತಿಯ ರೋಲ್ ರಾಮಾಯಣದಲ್ಲಿ ರಾವಣನಿಗೆ ಹೋಲುತ್ತದೆ. ಈ ಗ್ರಂಥದ ನಾಯಕ ಪ್ರಾನ್ ರಾಮ್ ಈತ ಪ್ರಭು ಶ್ರೀರಾಮನ ಹಾಗೆ ಪರಕ್ರಮಿ ರಾಜನಿದ್ದನು.

ಇಂದಿಗೂ ಥಾಯ್ಲೆಂಡ್ ನಲ್ಲಿ ಅಯೋಧ್ಯೆಯ ಅವಶೇಷಗಳು ವ್ಯವಸ್ಥಿತವಾಗಿ ಇಡಲಾಗಿದ್ದು ಅದರ ರಕ್ಷಣೆಗಾಗಿ ಯುನೆಸ್ಕೋ ವರ್ಲ್ಡ್ ಹೆರಿಟೇಜ್ ನಲ್ಲಿ ದಾಖಲು ಮಾಡಿದೆ.

18 ನೇ ಶತಮಾನದಲ್ಲಿ ಬ್ರಹ್ಮ ದೇಶದಲ್ಲಿ ಆಕ್ರಮಣಕಾರರು ಈ ನಗರವನ್ನು ಸಾಕಷ್ಟು ನಾಶಮಾಡಿದರು. ಭಾರತದ ಅನೇಕ ಪ್ರವಾಸಿಗರು ರಾಮಕೀನ್ ಮತ್ತು ಆಯುತ್ತ್ಯಯಾ ಪ್ರದೇಶಕ್ಕೆ ಭೇಟಿ ನೀಡಿ ಇಂಡೋನೇಷಿಯನ್ ರಾಮಾಯಣದ ಇತಿಹಾಸವನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ.